Telegram Join My Telegram WhatsApp Join My WhatsApp

ಕಲ್ಯಾಣ ಕರ್ನಾಟಕದಲ್ಲಿ ಅತಿ ಹೆಚ್ಚು ಹುದ್ದೆಗಳಿಗೆ ನೇಮಕಾತಿ.

ಪ್ರಾದೇಶಿಕ ಅಸಮಾನತೆಯ ಕಾರಣಕ್ಕೆ ವಿಶೇಷ ಸ್ಥಾನಮಾನ ಪಡೆದಿರುವ ಕಲ್ಯಾಣ ಕರ್ನಾಟಕ ಭಾಗಕ್ಕೆ ಮೀಸಲಿರುವ ಹುದ್ದೆಗಳಲ್ಲಿ ಈಗಾಗಲೇ ಶೇಕಡಾ 70 ರಷ್ಟು ಹುದ್ದೆಗಳನ್ನ ಭರ್ತಿ ಮಾಡಿ ಬಾಕಿ ಉಳಿದ ಎಲ್ಲಾ ಹುದ್ದೆಗಳು ಅಧಿಸೂಚನೆಗೆ ಸಿದ್ಧವಾಗಿದೆ.

ಆದರೆ ಕಿತ್ತೂರು, ಕರಾವಳಿ ಮತ್ತು ಹಳೆ ಮೈಸೂರು ಕರ್ನಾಟಕ ಭಾಗದಲ್ಲಿ ಶೇಕಡಾ 63 ರಷ್ಟು ಹುದ್ದೆಗಳು ಮಾತ್ರ ಭರ್ತಿ ಮಾಡಲಾಗಿದ್ದು. 24,300 ಹುದ್ದೆಗಳು ಅಧಿಸೂಚನೆಗೆ ಸಿದ್ಧವಾಗಿವೆ. ಆದರೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಖಾಲಿ ಇರುವ 2.12 ಲಕ್ಷ ಹುದ್ದೆಗಳನ್ನು ತುಂಬಲು ಸರ್ಕಾರದಲ್ಲಿ ಪ್ರಸ್ತಾವನೆ ಇಲ್ಲ ಚರ್ಚೆಯೂ ಇಲ್ಲ. ಇದರಿಂದ ಕಳೆದ ಕರ್ನಾಟಕ ಹೊರತುಪಡಿಸಿ ಕಲ್ಯಾಣ ಕರ್ನಾಟಕದ ಭಾಗದ ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿಗಳಲ್ಲಿ ಹೊಸ ವರ್ಷದಿಂದ ವರ್ಷಕ್ಕೆ ಸರಕಾರಿ ನೌಕರಿಗಳು.

ಹಳೆ ಮೈಸೂರು ಪ್ರತ್ಯೇಕ ಕೂಗು :

ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇರ ನೇಮಕಾತಿ ಪಡೆದು ಬೆಂಗಳೂರಿಗೆ ಹೊರಗಡೆ ಪಡೆಯುತ್ತಾರೆ. ವರ್ಗಾವಣೆ ಪಡೆಯುತ್ತಾರೆ. ಮತ್ತೆ ಖಾಲಿ ಎಂದು ತೋರಿಸಿ ಹೊಸ ನೇಮಕಾತಿ ಮಾಡುತ್ತಾರೆ. ಎಲ್ಲ ಜಾತಿ ಜನಾಂಗಗಳಿಗೆ ಸಮಸ್ಯೆ ಆಗುತ್ತಿದೆ. ಭರ್ತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ದೋಷ ಇದೆ. ಎ ಮತ್ತು ಬಿ ಹುದ್ದೆಗಳಿಗೆ 60:40 ಹಾಗೂ ಇತರೆ ಹುದ್ದೆಗಳಿಗೆ 80:20 ಮಾನದಂಡ ಅನುಸರಿಸಲಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗವನ್ನು ಪ್ರತ್ಯೇಕ ರಾಜ್ಯ ಮಾಡುವುದು ಅನಿವಾರ್ಯವಾಗುತ್ತದೆ.

ಕಲ್ಯಾಣ ಕರ್ನಾಟಕ ದ ಬಗ್ಗೆ ಮಾಹಿತಿ :

ಕಲ್ಯಾಣ ಕರ್ನಾಟಕ ಎಂದರೆ ಕರ್ನಾಟಕ ರಾಜ್ಯದ ಉತ್ತರ–ಪೂರ್ವ ಭಾಗದ ಹಿಂದುಳಿದ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ನೀಡಿರುವ ವಿಶೇಷ ಹೆಸರು.

ಕಲ್ಯಾಣ ಕರ್ನಾಟಕದಲ್ಲಿ ಒಳಗೊಂಡ ಜಿಲ್ಲೆಗಳು :

ಒಟ್ಟು 7 ಜಿಲ್ಲೆಗಳು ಒಳಗೊಂಡಿವೆ:

  1. ಕಲಬುರಗಿ

  2. ಬೀದರ್

  3. ಯಾದಗಿರಿ

  4. ರಾಯಚೂರು

  5. ಕೊಪ್ಪಳ

  6. ಬಳ್ಳಾರಿ

  7. ವಿಜಯಪುರ

ಸಂವಿಧಾನಿಕ ಸ್ಥಾನಮಾನ :

  • ಭಾರತ ಸಂವಿಧಾನದ 371(ಜೆ) ವಿಧಿ ಅಡಿಯಲ್ಲಿ ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿದೆ.

  • ಈ ವಿಧಿ 2012ರಲ್ಲಿ ಜಾರಿಗೆ ಬಂದಿತು.

ಉದ್ದೇಶಗಳು :

  • ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿ

  • ಉದ್ಯೋಗಾವಕಾಶಗಳ ಹೆಚ್ಚಳ

  • ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ

  • ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ಸುಧಾರಣೆ

  • ಹಿಂದುಳಿದ ವರ್ಗಗಳ ಸಬಲೀಕರಣ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ :
  • ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (KKRDB) ಕಾರ್ಯನಿರ್ವಹಿಸುತ್ತದೆ.

  • ಇದರ ಮುಖ್ಯ ಕಚೇರಿ: ಕಲಬುರಗಿ

ವಿಶೇಷ ಸೌಲಭ್ಯಗಳು :
  • ಸರ್ಕಾರಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಮೀಸಲಾತಿ

  • ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ಮೀಸಲಾತಿ

  • ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚುವರಿ ಅನುದಾನ

ಮಹತ್ವ :
  • ರಾಜ್ಯದ ಹಿಂದುಳಿದ ಪ್ರದೇಶಗಳ ಅಸಮಾನತೆ ಕಡಿಮೆ ಮಾಡುವುದು

  • ಸಮಾನ ಅಭಿವೃದ್ಧಿಗೆ ದಾರಿ ಮಾಡಿಕೊಡುವುದು

  • ಸ್ಥಳೀಯ ಜನರ ಜೀವನಮಟ್ಟವನ್ನು ಸುಧಾರಿಸುವುದು.